
ತುಮಕೂರು: ಗುಬ್ಬಿ ತಾಲೂಕಿನ ಕೆ. ಜಿ. ಟೆಂಪಲ್ ಗ್ರಾಮದ ಲಕ್ಷ್ಮಿ ವೈನ್ ನಲ್ಲಿ ಒಂದೆ ಟೆಬ¯ ನಲ್ಲಿ ಕುಡಿದು ಕುಳಿತ ಇಬ್ಬರು ವ್ಯಕ್ತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಒಂದೆ ಟೇಬಲ್ ಮದ್ಯಪಾನ ಮಾಡುತಿದ್ದ ಇಬ್ಬರು ಗಲಾಟೆ ನಡೆದಿದ್ದು ಈ ವೇಳೆ ಮಂಜುನಾಥ್ ಎಂಬಾತ ಸಂತೆಯಲ್ಲಿ ತಂದಿದ್ದ ಚಾಕುವಿನಿಂದ ಇರ್ಷಾದ್ ಎಂಬಾತನಿಗೆ ಚಾಚುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.
ಸುದ್ದಿ ತಿಳಿದ ಸಿ.ಎಸ್. ಪುರ ಪೊಲೀಸ್ ಪಿಎಸ್ಐ ಧರ್ಮಾಂಜಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹಲ್ಲೆಗೊಳಾದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆ ರವಾನಿಸಿ ಹಲ್ಲೆ ಮಾಡಿದ ಮಂಜುನಾಥ್ ಎಂಬಾತನನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಾಗಿರುತ್ತದೆ.

More Stories
ಕಲಿಕಾ ಹಬ್ಬ ಕಲಿಕೆಯನ್ನು ಅಳೆಯಲು ಉತ್ತಮ ವೇದಿಕೆ
ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಲ್ಲಿ ರಾಜಣ್ಣ, ಸೋಮಣ್ಣ ಸಮ್ಮಿಲನ
ಎತ್ತಿನಹೊಳೆ ಯೋಜನೆಗೆ ರಾಜ್ಯ ಸರಕಾರ ತನ್ನ ಪಾಲಿನ ಹಣ ಮೀಸಲಿಡಲಿ- ವಿಸೋಮಣ್ಣ