web stats

Madhugirinews

#1NewsofMadhugiri

ರಸ್ತೆ ವಿಭಜಕ್ಕೆ ಕಾರು ಡಿಕ್ಕಿ: ದಂಪತಿ ಸಾವು

ಮಧುಗಿರಿ: ತಾಲೂಕಿನ ಜಡೇಗೊಂಡನಹಳ್ಳಿ ಗ್ರಾಮದ ಬಳಿ ಸೋಮವಾರ ರಸ್ತೆಯ ವಿಭಜಕಕ್ಕೆ ಕಾರೊಂದು ಡಿಕ್ಕಿಯಾಗಿ ದಂಪತಿ ಮೃತಪಟ್ಟ ಘಟನೆ ನಡೆದಿದೆ.
ಆಂದ್ರಪ್ರದೇಶದ ಮಡಕಶಿರಾ ತಾಲೂಕಿನ ಗುಂಡಪಲ್ಲಿ ಗ್ರಾಮ ಕೃಷ್ಣಾ ರೆಡ್ಡಿ, (46) ಪತ್ನಿ ಜ್ಯೋತಿ (41) ಮೃತರು, ಕಾರಿನಲ್ಲಿದ್ದ ಮೃತರ ಸಂಬAಧಿಕರಾದ ಚಿದಂಬರರೆಡ್ಡಿ (54) ಮಧುಸೂಧನ್ ರೆಡ್ಡಿ(17) ಎಂಬ ಗಾಯಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may have missed